Popular posts from this blog
"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"
ಹೊಂಗಿರಣ ಸಂಸ್ಥೆಯ ನಿರ್ದೇಕರಾದ ತನುಜ ರವರು ಸೋಮಲಾಪುರ ಗ್ರಾಮದಲ್ಲಿ ˌದಿನಾಂಕ:16:07:2017 ರಂದು ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸಲು ಪ್ರಭಂಧ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ದೆಯಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಗಿತು. ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಸದಸ್ಯರಾದ 'ತನುಜ' ರವರು ಕಾರ್ಯಕ್ರಮ ನೆರವೇರಿಸುತ್ತಿರುವುದು. ಶಾಲೆಯ ಶಿಕ್ಷಕರು ಬಹುಮಾನ ವಿತರಿಸುತ್ತಿರುವುದು.
"ಅಂತರ ಯುವ ಸಂಘಗಳ ಕ್ರೀಡಾಕೂಟ"
ನೆಹರು ಯುವಕೇಂದ್ರ.ಚಿಕ್ಕಮಗಳೂರುˌ ಪವನ್ ಯುವಕ ಸಂಘˌ ಜನಚಿಂತನ ಸಂಸ್ಥೆ.ತರೀಕೆರೆˌ ಹೊಂಗಿರಣ ಪೌಂಡೇಷನ್.ತುಮಕೂರು ಹಾಗೂ ರಾಷ್ರ್ಟೀಯ ಸೇವಾಯೋಜನೆ ಸರ್ಕಾರಿ ಪದವಿ ಪೂರ್ವ ಕಾಲೇಜು.ಶಿವನಿˌ ಇವರ ಸಂಯುಕ್ತಾಶ್ರಯದಲ್ಲಿ "ಅಂತರ ಯುವ ಸಂಘಗಳ ಕ್ರೀಡಾಕೂಟ"ವನ್ನು ಶಿವನಿ ಹೋಬಳಿಯಲ್ಲಿ ಆಚರಿಸಲಾಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುರೇಶ್ ಕುಮಾರ್ ರವರು ಬಾಲು ಎಸೆಯುವ ಮೂಲಕ ಉದ್ಘಾಟಿಸಿದರು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿತ್ತು. ಲಗೋರಿˌ ಥ್ರೋಯಿಂಗ್ ಬಾಲ್ˌ ಬಕೆಟ್ ಬಾಲ್ˌ ಮ್ಯೂಸಿಕಲ್ ಚೇರ್ˌ ಕೆರೆದಡˌ ಲೆಮೆನ್ ಅಂಡ್ ಸ್ಫೂನ್ ಮುಂತಾದ ಕ್ರೀಡೆಗಳು ಗಮನಸೆಳೆದವುˌ ಇದರೊಂದಿಗೆ ಶಿವನಿ ಕಾಲೇಜಿನ ಸಿಬ್ಬಂದಿ ವರ್ಗದವರೂ ಸಹಕಾರವನ್ನು ನೀಡಿ ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗಿಯಾಗಿ ಸಂತಸವನ್ನು ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಡುವವರ ಸಂಖ್ಯೆಯು ಇಳಿಮುಖವಾಗುತಿದ್ದು ಪ್ರತಿಯೋರ್ವ ಪೋಷಕರು ಇದರ ಬಗ್ಗೆ ತಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕಾಗಿದೆ. ನಂತರ ಕ್ರೀಡೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ˌಪದಕ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಗಿತು. ಜನಚಿಂತನ ಸಂಸ್ಥೆಯ ವೀರಭದ್ರಪ್ಪನವರು ಹಾಗೂ ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿಯಾದ ಕೀರ್ತಿರಾಜ್ ರವರು ಕಾರ್ಯಕ್ರಮವನ್ನು ನೆರವೇ...


Comments
Post a Comment