"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"
ಹೊಂಗಿರಣ ಸಂಸ್ಥೆಯ ನಿರ್ದೇಕರಾದ ತನುಜ ರವರು ಸೋಮಲಾಪುರ ಗ್ರಾಮದಲ್ಲಿ ˌದಿನಾಂಕ:16:07:2017 ರಂದು ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸಲು ಪ್ರಭಂಧ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ದೆಯಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಗಿತು. ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಸದಸ್ಯರಾದ 'ತನುಜ' ರವರು ಕಾರ್ಯಕ್ರಮ ನೆರವೇರಿಸುತ್ತಿರುವುದು. ಶಾಲೆಯ ಶಿಕ್ಷಕರು ಬಹುಮಾನ ವಿತರಿಸುತ್ತಿರುವುದು.

Comments
Post a Comment