"ಹೊಂಗಿರಣ ಸಂಸ್ಥೆಯ ಉದ್ಘಾಟನೆ"

 
ಸಂಸ್ಥೆಯ ಉದ್ಘಾಟನೆಯಲ್ಲಿ ಭಾಗಿಯಾಗಿರುವ ಹರಳೂರಿನ ಸ್ಟಾಮಿಗಳು.

ನಮ್ಮಸಂಸ್ಥೆಯ ಉದ್ಗಾಟನೆಯ ಪೋಟೊಗಳನ್ನು ತಡವಾಗಿ ಪ್ರಕಟಿಸುತ್ತಿರುವುದಕ್ಕೆ ಕ್ಷಮೆಯಿರಲಿˌ
 ಶ್ರೀ ಉಮಾ ಪ್ರಗತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹರಳೂರಿನ ಸ್ಟಾಮಿಗಳುˌಡಾ.ಪ್ರಭುದೇವ್ ˌಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವ್ರುತ್ತರಾಗಿ ಸಮಾಜ ಸೇವಕರಾದ ಶ್ರೀಯುತ ಲೇಪಕ್ಷಿ ರವರು & ಗುರುಶ್ರೀ ಕಾಲೇಜಿನ ಸ್ಥಾಪಕರಾದ ಬಸವರಾಜ್ ರವರು ಹಾಗೂ ಉಮಾ ಪ್ರಗತಿ ಕಾಲೇಜಿನ ವ್ರುಂದಬಳಗ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಉಮಾಪ್ರಗತಿ ಕಾಲೇಜಿನ ವಿದ್ಯಾರ್ಥಿವ್ರುಂದ.

Comments

Popular posts from this blog

"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"

"ಅಂತರ ಯುವ ಸಂಘಗಳ ಕ್ರೀಡಾಕೂಟ"