"ಮಕ್ಕಳ ಆರೋಗ್ಯ ಹಾಗೂ ಅಪೌಷ್ಷಿಕತೆಯ ಅರಿವು ಕಾರ್ಯಕ್ರಮ"

    ಹೊಂಗಿರಣ ಸಂಸ್ಥೆಯ ಸದಸ್ಯರಾದ ನೇತ್ರಾರವರು ಇತ್ತೀಚಿಗೆ ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ ಹಾಗೂ ಅಪೌಷ್ಷಿಕತೆಯ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಅತಿಥಿಗಣ್ಯರೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಿಕೊಡುತ್ತಿರುವ ಸದಸ್ಯರಾದ 'ನೇತ್ರಾ'.


Comments

Popular posts from this blog

"ರಾಷ್ರ್ಟೀಯ ಸಂವಿದಾನ ದಿನಾಚರಣೆ"

"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"