"ರಾಷ್ರ್ಟೀಯ ಸಂವಿದಾನ ದಿನಾಚರಣೆ"
ನೆಹರು ಯುವಕೇಂದ್ರ.ಚಿಕ್ಕಮಗಳೂರುˌ ಜನಚಿಂತನ ಸಂಸ್ಥೆ.ತರೀಕೆರೆˌ ಹೊಂಗಿರಣ ಫೌಂಡೇಷನ್.ತುಮಕೂರು ಹಾಗೂ ಕನ್ನಡ ಯುವಕ ಸಂಘದ ವತಿಯಿಂದ "ರಾಷ್ರ್ಟೀಯ ಸಂವಿದಾನ ದಿನಾಚರಣೆ"ಯನ್ನು ತರೀಕೆರೆ ತಾಲ್ಲೂಕಿನ ಕಣಬಗಟ್ಟೆ ಗ್ರಾಮದಲ್ಲಿ ಆಚರಿಸಲಾಗಿತು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಜನಚಿಂತನ ಸಂಸ್ಥೆಯ ವೀರಬದ್ರಪ್ಪನವರು ಮಾತನಾಡಿದರು ನಮ್ಮ ಸಂವಿದಾನದ ರಚನೆಯು ನವಭಾರತದ ಜನರ ಚಿಂತನೆಗೆ ನೂತನ ಸ್ಪರ್ಶವನ್ನು ನೀಡಿದವು ಸಬಲರು ದುರ್ಬಲರು ಉಳ್ಳವರು ಇಲ್ಲದವರು ಎಂಬ ಅಸಮಾನತೆಯನ್ನು ತೊಡೆದುಹಾಕುವಲ್ಲಿ ಯಶಸ್ಟಿಯಾಗಿದೆ ಅತೀ ಹಿಂದುಳಿದ ಹಾಗೂ ಶೋಷಿತ ವರ್ಗಗಳ ಏಳ್ಗೆಯನ್ನು ಸಾದಿಸಿ ಸಮಾನತೆಯನ್ನು ತರಲು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿತು ಹಾಗೇ ಜನರ ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ ಉದ್ದೇಶಪೂರ್ವಕವಾಗಿ ಯಾವುದೇವ್ಯಕ್ತಿಯಬಗ್ಗೆ ರುಣಾತ್ಮಕವಾಗಿ ಮಾತನಾಡಿದರೆ ಅವರ ವಿರುದ್ದ ಮಾತನಾಡುವುದು ಕಾನೂನಿನ ಪ್ರಕಾರ ಅಫರಾಧವಾಗುತ್ತದೆˌ ಪ್ರತಿಯೋರ್ವರಿಗೂ ತಮ್ಮ ನಿಲುವನ್ನು ವ್ಶಕ್ತಪಡಿಸುವ ಅಧಿಕಾರವಿದೆ ಇದನ್ನು ಇತರರು ಮತ್ಸರದ ಭಾವನೆ ತೋರದೆ ಅವರ ನಿಲುವನ್ನು ಸ್ಟಾಗತಿಸಬೇಕುˌ ಇದೇವೇಳೆಯಲ್ಲಿ ಮಹಾತ್ಮ ಗಾಂಧೀಜಿಯವರನ್ನು ಗೂಡ್ಸೆಯವರು ಗುಂಡಿಟ್ಟು ಕೊಂದಿದ್ದು ಅಭಿವ್ಯಕ್ತಿ ಸ್ಟಾತಂತ್ರ್ಯದ ಹರಣ ಎಂದು ಬಣ್ಣಿಸಿದರು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಜುಳ ರವರು ಪ್ರತೀ ಗ್ರಾಮಸ್ತರೂ ಸಂವಿದಾನದ ಮೂಲಭೂತ ಅಂಶಗಳನ್ನು ತಿಳಿದು ಇತರರಿಗೂ ತಿಳ...

Comments
Post a Comment